ಹೊಸನಗರದ ಜನಗಣತಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಡಾ.ವೀರೇಶಕುಮಾರ್

Screenshot 20260408 213032 Google scaled ಹೊಸನಗರದ ಜನಗಣತಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಡಾ.ವೀರೇಶಕುಮಾರ್
Spread the love

ಹೊಸನಗರ: ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಜನಗಣತಿ ತರಬೇತಿ ಕೇಂದ್ರಕ್ಕೆ ಸಾಗರ ಉಪವಿಭಾಗಾಧಿಕಾರಿ ಡಾ.ವೀರೇಶಕುಮಾರ್ ಅವರು ಭೇಟಿ ನೀಡಿ ಮೂರು ದಿನಗಳ ತರಬೇತಿ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಿದರು. ಜೊತೆಗೆ ಏಪ್ರಿಲ್ 15ರಿಂದ ನಡೆಯುವ ಜನಗಣತಿಯಲ್ಲಿ ನೇಮಕವಾಗಿರುವ ಎಲ್ಲಾ ಸಿಬ್ಬಂದಿ ಕಾರ್ಯನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಹೊಸನಗರದ ತಹಶೀಲ್ದಾರ್ ಭರತ್ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಹಾಗೂ ಜನಗಣತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

img 20260325 wa00286377144268643950484 ಹೊಸನಗರದ ಜನಗಣತಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಡಾ.ವೀರೇಶಕುಮಾರ್

Leave a Reply

Your email address will not be published. Required fields are marked *