Addaheading 20260904 210734 0000 14 ವರ್ಷಗಳಿಂದ ನಿರಂತರ ಪಾದಯಾತ್ರೆ: 150 ಭಕ್ತರಿಂದ ಹೊಂಬುಜ ಕ್ಷೇತ್ರ ದರ್ಶನ
14 ವರ್ಷಗಳಿಂದ ನಿರಂತರ ಪಾದಯಾತ್ರೆ: 150 ಭಕ್ತರಿಂದ ಹೊಂಬುಜ ಕ್ಷೇತ್ರ ದರ್ಶನ

ಐನಾಪುರ, ಅಥಣಿ, ಶಿರಹಟ್ಟಿ ಹಾಗೂ ಶೇಡಬಾಳದಿಂದ 150 ಜೈನ ಭಕ್ತರು ಹೊಂಬುಜ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ದೇವಿ ದರ್ಶನಕ್ಕಾಗಿ ಪಾದಯಾತ್ರೆ ಕೈಗೊಂಡರು.

Read More
Addaheading 20260904 201332 0000 ಸಾಗರ :ಅಕ್ರಮ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆ ಬೇಟೆ: ಮೂವರು ಬಂಧನ
ಸಾಗರ :ಅಕ್ರಮ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆ ಬೇಟೆ: ಮೂವರು ಬಂಧನ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಮೂವರನ್ನು…

Read More
Addaheading 20260904 201059 0000 ಕಸ್ತೂರಿ ರಂಗನ್ ವಿರೋಧಿ ಪಾದಯಾತ್ರೆಗೆ ಬಿಜೆಪಿ-ಜೆಡಿಎಸ್ ನಾಯಕರಿಗೆ ಅವಕಾಶವಿಲ್ಲ|ಮೊದಲು ಉದ್ಯೋಗ ಕೊಡಿ,ಕೇವಲ ಗಾಳಿ ಮತ್ತು ನೀರಿನಿಂದ ಬದುಕಲು ಸಾಧ್ಯವಿಲ್ಲ : ಕಿಮ್ಮನೆ ರತ್ನಾಕರ್
ಕಸ್ತೂರಿ ರಂಗನ್ ವಿರೋಧಿ ಪಾದಯಾತ್ರೆಗೆ ಬಿಜೆಪಿ-ಜೆಡಿಎಸ್ ನಾಯಕರಿಗೆ ಅವಕಾಶವಿಲ್ಲ|ಮೊದಲು ಉದ್ಯೋಗ ಕೊಡಿ,ಕೇವಲ ಗಾಳಿ ಮತ್ತು ನೀರಿನಿಂದ ಬದುಕಲು ಸಾಧ್ಯವಿಲ್ಲ : ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿಯಲ್ಲಿ ಸೆಪ್ಟೆಂಬರ್ 7ರಂದು ನಡೆಯುವ 7 ಕಿ.ಮೀ. ಕಸ್ತೂರಿ ರಂಗನ್ ವಿರೋಧಿ ಪಾದಯಾತ್ರೆಗೆ ಬಿಜೆಪಿ–ಜೆಡಿಎಸ್ ನಾಯಕರಿಗೆ ಅವಕಾಶವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

Read More
Addaheading 20260903 212410 0000 ಈದ್ ಮಿಲಾದ್ ಸಂಭ್ರಮ: ರಿಪ್ಪನ್‌ಪೇಟೆಯಲ್ಲಿ ಯುವಕರ ಬೈಕ್ ರ‍್ಯಾಲಿ
ಈದ್ ಮಿಲಾದ್ ಸಂಭ್ರಮ: ರಿಪ್ಪನ್‌ಪೇಟೆಯಲ್ಲಿ ಯುವಕರ ಬೈಕ್ ರ‍್ಯಾಲಿ

ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ನೂರಾರು ಯುವಕರ ಬೈಕ್ ರ‍್ಯಾಲಿ ನಡೆಯಿತು. ಶಾಂತಿ, ಸೌಹಾರ್ದ ಮತ್ತು ಸಹೋದರತ್ವದ ಸಂದೇಶ ಸಾರಿದ ರ‍್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

Read More
Addaheading 20260903 202516 0000 ರಿಪ್ಪನ್‌ಪೇಟೆ ಸರ್ಕಾರಿ ಕಾಲೇಜಿನ ದ್ವಿಗುಣ ಸಾಧನೆ: ಎಫ್‌ಕೆಸಿಸಿಐ ಮಂಥನ್-2026 ಗ್ರ್ಯಾಂಡ್ ಫಿನಾಲೆಗೆ ಎರಡು ಬಿ.ಕಾಂ ತಂಡಗಳ ಆಯ್ಕೆ
ರಿಪ್ಪನ್‌ಪೇಟೆ ಸರ್ಕಾರಿ ಕಾಲೇಜಿನ ದ್ವಿಗುಣ ಸಾಧನೆ: ಎಫ್‌ಕೆಸಿಸಿಐ ಮಂಥನ್-2026 ಗ್ರ್ಯಾಂಡ್ ಫಿನಾಲೆಗೆ ಎರಡು ಬಿ.ಕಾಂ ತಂಡಗಳ ಆಯ್ಕೆ

ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡು ಬಿ.ಕಾಂ ವಿದ್ಯಾರ್ಥಿ ತಂಡಗಳು ಎಫ್‌ಕೆಸಿಸಿಐ ಇನೋ ಮಂಥನ್ 2026 ರಾಜ್ಯ ಮಟ್ಟದ ಬಿಸಿನೆಸ್ ಪ್ಲಾನ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ…

Read More
Addaheading 20260903 200806 0000 HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು
HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು

ಹೊಸನಗರ ತಾಲ್ಲೂಕಿನ ಬಂಡರ ಯಾನೆ ನಾಡವರ ಸಂಘದಿಂದ ಕಲಾವತಿ ಮಂಜುನಾಥ್ ಶೆಟ್ಟಿ ಮತ್ತು ಸಂಜೀವ ಶೆಟ್ಟಿ ಅವರಿಗೆ ಮನೆ ನಿರ್ಮಾಣಕ್ಕಾಗಿ ತಲಾ ₹50,000 ಚೆಕ್ ವಿತರಿಸಲಾಯಿತು.

Read More
Addaheading 20260903 195725 0000 HOSANAGARA|ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ
HOSANAGARA|ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ

ಹೊಸನಗರದ ನೆಹರು ಮೈದಾನದಲ್ಲಿ 2026–27ನೇ ಸಾಲಿನ ತಾಲ್ಲೂಕು ಮಟ್ಟದ ಪಿಯು ಕ್ರೀಡಾಕೂಟಕ್ಕೆ ಎಂ.ಪಿ. ಸುರೇಶ್ ಚಾಲನೆ ನೀಡಿ ಕ್ರೀಡಾಸ್ಫೂರ್ತಿಯ ಮಹತ್ವ ತಿಳಿಸಿದರು.

Read More
Addaheading 20260903 192959 0000 ಶತಮಾನೋತ್ಸವಕ್ಕೆ ಪೂರ್ವ ಸಿದ್ಧತೆ: ರಿಪ್ಪನ್‌ಪೇಟೆ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಭೆ
ಶತಮಾನೋತ್ಸವಕ್ಕೆ ಪೂರ್ವ ಸಿದ್ಧತೆ: ರಿಪ್ಪನ್‌ಪೇಟೆ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಭೆ

1926ರಲ್ಲಿ ಸ್ಥಾಪನೆಯಾದ ರಿಪ್ಪನ್‌ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಅಂಗವಾಗಿ ಹಳೆ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಸಭೆ ನಡೆಯಿತು. ಶತಮಾನೋತ್ಸವ ಸಮಿತಿ ರಚನೆ ಕುರಿತು ಚರ್ಚೆ.

Read More
Addaheading 20260902 214701 0000 ರಿಪ್ಪನ್‌ಪೇಟೆ ವಲಯ ಮಟ್ಟದ ಕ್ರೀಡಾಕೂಟ ದುರಂತ: ಡಿಸ್ಕಸ್ ತಲೆಗೆ ಬಡಿದು ದೈಹಿಕ ಶಿಕ್ಷಕ ಗಂಭೀರ ಗಾಯ
ರಿಪ್ಪನ್‌ಪೇಟೆ ವಲಯ ಮಟ್ಟದ ಕ್ರೀಡಾಕೂಟ ದುರಂತ: ಡಿಸ್ಕಸ್ ತಲೆಗೆ ಬಡಿದು ದೈಹಿಕ ಶಿಕ್ಷಕ ಗಂಭೀರ ಗಾಯ

ರಿಪ್ಪನ್‌ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಡಿಸ್ಕಸ್ ತಲೆಗೆ ಬಡಿದು ದೈಹಿಕ ಶಿಕ್ಷಕ ಕಮಲಾಕರ್ ಗಂಭೀರವಾಗಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More
Addaheading 20260902 151250 0000 ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ದದಲ್ಲಿ ₹10.69 ಲಕ್ಷ ನಿವ್ವಳ ಲಾಭ: ಎಚ್.ಎಂ. ರಾಘವೇಂದ್ರ
ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ದದಲ್ಲಿ ₹10.69 ಲಕ್ಷ ನಿವ್ವಳ ಲಾಭ: ಎಚ್.ಎಂ. ರಾಘವೇಂದ್ರ

ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹10.69 ಲಕ್ಷ ನಿವ್ವಳ ಲಾಭ ಗಳಿಸಿದೆ. 5,926 ಸದಸ್ಯರು, ₹23.85 ಕೋಟಿ ಸಾಲ ಹಾಗೂ 34,056…

Read More
Addaheading 20260901 191136 0000 RIPPANPETE |ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿ ಅಂಬಿಕಾ ಸಿ. ನಿವೃತ್ತಿ; ಶಾಲೆಯಲ್ಲಿ ಸೇವಾಭಿನಂದನೆ
RIPPANPETE |ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿ ಅಂಬಿಕಾ ಸಿ. ನಿವೃತ್ತಿ; ಶಾಲೆಯಲ್ಲಿ ಸೇವಾಭಿನಂದನೆ

ರಿಪ್ಪನ್‌ಪೇಟೆಯ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಂಬಿಕಾ ಸಿ. ಅವರಿಗೆ 30 ವರ್ಷ 8 ತಿಂಗಳ ಶಿಕ್ಷಣ ಸೇವೆ ಬಳಿಕ SDMC ವತಿಯಿಂದ…

Read More
Addaheading 20260901 182344 0000 ರಿಪ್ಪನ್ ಪೇಟೆ : ಸ.ಮಾ.ಹಿ. ಪ್ರಾಥಮಿಕ ಬಾಲಕರ ಪಾಠ ಶಾಲೆಗೆ ಶತಮಾನೋತ್ಸವ ಹಿನ್ನೆಲೆ|ಸೆ.3ರಂದು ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ
ರಿಪ್ಪನ್ ಪೇಟೆ : ಸ.ಮಾ.ಹಿ. ಪ್ರಾಥಮಿಕ ಬಾಲಕರ ಪಾಠ ಶಾಲೆಗೆ ಶತಮಾನೋತ್ಸವ ಹಿನ್ನೆಲೆ|ಸೆ.3ರಂದು ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ರಿಪ್ಪನ್‌ಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯ ಅಮೃತ ಮಹೋತ್ಸವ–2026 ಹಿನ್ನೆಲೆ ಸೆಪ್ಟೆಂಬರ್ 3ರಂದು ಮಧ್ಯಾಹ್ನ 2 ಗಂಟೆಗೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ ನಡೆಯಲಿದೆ.

Read More
Addaheading 20260901 175339 0000 ಅಡ್ಡೇರಿ ಶ್ರೀ ಈಶ್ವರ ಗಣಪತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ  ₹1.50 ಲಕ್ಷ ಅನುದಾನ
ಅಡ್ಡೇರಿ ಶ್ರೀ ಈಶ್ವರ ಗಣಪತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ  ₹1.50 ಲಕ್ಷ ಅನುದಾನ

ಶಿವಮೊಗ್ಗ ಜಿಲ್ಲೆಯ ಅಡ್ಡೇರಿ ಗ್ರಾಮದ ಶ್ರೀ ಈಶ್ವರ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹1.50 ಲಕ್ಷ ಅನುದಾನ ಮಂಜೂರಾಗಿ ಮಂಜೂರಾತಿ…

Read More
Addaheading 20260901 175510 0000 ಹೊಸನಗರ: ಸರ್ಕಾರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ
ಹೊಸನಗರ: ಸರ್ಕಾರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ

ಹೊಸನಗರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ನು, ಪುಸ್ತಕ ವಿತರಿಸಲಾಯಿತು. ದಾನದ ಮೌಲ್ಯ ಅಳೆಯಬೇಡಿ ಎಂದು ಲಿಲ್ಲಿ ಡಿಸೋಜ ಹೇಳಿದರು.

Read More
Screenshot 20260831 210217 Canva ಮಿಡ್ಟೌನ್ ಅಧ್ಯಕ್ಷ ಹರ್ಷಾ ಬಿ. ಕಾಮತ್‌ಗೆ ಅತ್ಯುತ್ತಮ ಅಧ್ಯಕ್ಷೀಯ ಕಾರ್ಯಕ್ಷಮತೆ ಪ್ರಶಸ್ತಿ
ಮಿಡ್ಟೌನ್ ಅಧ್ಯಕ್ಷ ಹರ್ಷಾ ಬಿ. ಕಾಮತ್‌ಗೆ ಅತ್ಯುತ್ತಮ ಅಧ್ಯಕ್ಷೀಯ ಕಾರ್ಯಕ್ಷಮತೆ ಪ್ರಶಸ್ತಿ

ರೋಟರಿ ಕ್ಲಬ್ ಆಫ್ ಶಿವಮೊಗ್ಗ ಮಿಡ್ಟೌನ್ ಜಿಲ್ಲಾ 3182ರ ಸಮಾರಂಭದಲ್ಲಿ 31 ಪ್ರಶಸ್ತಿಗಳನ್ನು ಗೆದ್ದು ಕ್ಲಬ್ ಶ್ರೇಷ್ಠತಾ ಪ್ರಶಸ್ತಿ ಹಾಗೂ ಹರ್ಷಾ ಬಿ. ಕಾಮತ್ ಅವರಿಗೆ ಅತ್ಯುತ್ತಮ…

Read More
Addaheading 20260830 194616 0000 ಶಿವಮೊಗ್ಗದಲ್ಲಿ ಹಾಡಹಗಲೇ 30 ನಿಮಿಷದಲ್ಲಿ 1.42 ಕೋಟಿ ಕಳ್ಳತನ!
ಶಿವಮೊಗ್ಗದಲ್ಲಿ ಹಾಡಹಗಲೇ 30 ನಿಮಿಷದಲ್ಲಿ 1.42 ಕೋಟಿ ಕಳ್ಳತನ!

ಶಿವಮೊಗ್ಗದ ವಿದ್ಯಾನಗರದಲ್ಲಿ ಪಿಡಿಒ ದಂಪತಿಯ ಬಾಡಿಗೆ ಮನೆಯಲ್ಲಿ ಕೇವಲ 30 ನಿಮಿಷಗಳಲ್ಲಿ 943 ಗ್ರಾಂ ಚಿನ್ನ, ಬೆಳ್ಳಿ, ವಾಚ್‌ಗಳು ಹಾಗೂ ನಗದು ಸೇರಿ 1.42 ಕೋಟಿ ರೂ.…

Read More
Addaheading 20260830 184835 0000 ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ
ರಿಪ್ಪನ್‌ಪೇಟೆ, ಹರತಾಳು,ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ: ಹರಿದು ಬಂದ ಭಕ್ತ ಸಾಗರ

ರಿಪ್ಪನ್‌ಪೇಟೆ ಕಿರು ಮಂತ್ರಾಲಯ, ಜಿ.ಎಸ್.ಬಿ ಸಮಾಜ, ಗರ್ತಿಕೆರೆ ಹಾಗೂ ಹರತಾಳು ಮಠಗಳಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಭಕ್ತಿಭಾವದಿಂದ ನಡೆಯಿತು.

Read More
Addaheading 20260830 102029 0000 ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ರೈತರ ಪಾದಯಾತ್ರೆ- ಬಹಿರಂಗ ಸಭೆ : ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲುಪಲಿ : ಬಿ.ವೈ ರಾಘವೇಂದ್ರ
ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ರೈತರ ಪಾದಯಾತ್ರೆ- ಬಹಿರಂಗ ಸಭೆ : ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲುಪಲಿ : ಬಿ.ವೈ ರಾಘವೇಂದ್ರ

ಹೊಸನಗರದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ 6 ಕಿ.ಮೀ. ಪಾದಯಾತ್ರೆ ಹಾಗೂ ಬೃಹತ್ ರೈತ ಸಮಾವೇಶ ನಡೆಯಿತು. ಬಿ.ವೈ. ರಾಘವೇಂದ್ರ, ಬೇಳೂರು ಗೋಪಾಲಕೃಷ್ಣ, ಅರಗ ಜ್ಞಾನೇಂದ್ರ ಭಾಗವಹಿಸಿದರು.

Read More
Addaheading 20260830 100019 0000 ವಲಯ ಮಟ್ಟದ ಕ್ರೀಡಾಕೂಟದ ಬಳಿಕ ಮೈದಾನ ಪ್ಲಾಸ್ಟಿಕ್ ಮಯ: ನಾಗರಿಕ ಶಿಷ್ಟಾಚಾರಕ್ಕೆ ಶ್ರದ್ಧಾಂಜಲಿ!!
ವಲಯ ಮಟ್ಟದ ಕ್ರೀಡಾಕೂಟದ ಬಳಿಕ ಮೈದಾನ ಪ್ಲಾಸ್ಟಿಕ್ ಮಯ: ನಾಗರಿಕ ಶಿಷ್ಟಾಚಾರಕ್ಕೆ ಶ್ರದ್ಧಾಂಜಲಿ!!

ರಿಪ್ಪನ್‌ಪೇಟೆಯ ಚಿನ್ನೇಗೌಡ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಬಳಿಕ ಮೈದಾನ ಪ್ಲಾಸ್ಟಿಕ್ ಕಸದಿಂದ ತುಂಬಿತು. ಬಾಲ್ಯದಲ್ಲೇ ನಾಗರಿಕ ಶಿಷ್ಟಾಚಾರ (Civic Sense) ಕಲಿಸುವ ಅಗತ್ಯದ ಕುರಿತು ವರದಿ.

Read More
Addaheading 20260828 191352 0000 ಸಾಗರದ ಉಳ್ಳೂರು ಗಂಗೋತ್ರಿ B.Ed ಕಾಲೇಜಿಗೆ NCTE ಮಾನ್ಯತೆ ಇಲ್ಲ|ಪ್ರವೇಶಾತಿ, ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು: ಕುವೆಂಪು ವಿವಿ ಕುಲಸಚಿವ ಪ್ರೊ.ತಿಮ್ಮರಾಯಪ್ಪ
ಸಾಗರದ ಉಳ್ಳೂರು ಗಂಗೋತ್ರಿ B.Ed ಕಾಲೇಜಿಗೆ NCTE ಮಾನ್ಯತೆ ಇಲ್ಲ|ಪ್ರವೇಶಾತಿ, ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು: ಕುವೆಂಪು ವಿವಿ ಕುಲಸಚಿವ ಪ್ರೊ.ತಿಮ್ಮರಾಯಪ್ಪ

ಸಾಗರದ ಉಳ್ಳೂರಿನ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ NCTE ಮಾನ್ಯತೆ ಇಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಕಟಣೆ. B.Ed ಪ್ರವೇಶ ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟ ವಿಷಯ.

Read More
Addaheading 20260828 185836 0000 ಹೊಸನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ| ನಾರಾಯಣಗುರು ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದವರು-ಡಾ. ಜಿ.ಟಿ.ನಾರಾಯಣಪ್ಪ
ಹೊಸನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ| ನಾರಾಯಣಗುರು ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಿದವರು-ಡಾ. ಜಿ.ಟಿ.ನಾರಾಯಣಪ್ಪ

ಹೊಸನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು 172ನೇ ಜಯಂತಿ ಆಚರಿಸಲಾಯಿತು. ಡಾ. ಜಿ.ಟಿ. ನಾರಾಯಣಪ್ಪ ಸಮಾನತೆ, ಜಾತಿ ನಿರ್ಮೂಲನೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು.

Read More
Addaheading 20260828 182840 0000 ರಿಪ್ಪನ್‌ಪೇಟೆ: ಕೆರೆಹಳ್ಳಿ ವಲಯ ಮಟ್ಟದ ಕ್ರೀಡಾಕೂಟ| ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಆರೋಗ್ಯಪೂರ್ಣ ವ್ಯಕ್ತಿತ್ವ ರೂಪಿಸಲು ಅಗತ್ಯ-BEO ವೈ. ಗಣೇಶ್
ರಿಪ್ಪನ್‌ಪೇಟೆ: ಕೆರೆಹಳ್ಳಿ ವಲಯ ಮಟ್ಟದ ಕ್ರೀಡಾಕೂಟ| ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಆರೋಗ್ಯಪೂರ್ಣ ವ್ಯಕ್ತಿತ್ವ ರೂಪಿಸಲು ಅಗತ್ಯ-BEO ವೈ. ಗಣೇಶ್

ರಿಪ್ಪನ್‌ಪೇಟೆಯ ಸರ್ಕಾರಿ ಪಿಯು ಕಾಲೇಜಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಕೆರೆಹಳ್ಳಿ ಹೋಬಳಿ ವಲಯ ಮಟ್ಟದ 14 ವರ್ಷದೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟಕ್ಕೆ ಬಿಇಒ ವೈ. ಗಣೇಶ್ ಚಾಲನೆ ನೀಡಿದರು.

Read More
Addaheading 20260828 103939 0000 ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಪ್ರಕರಣ: ನಿಹಾಲ್ ಅಲಿಯಾಸ್ ಬೆಕ್ಕು ಬಂಧನ, 2 ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ
ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಪ್ರಕರಣ: ನಿಹಾಲ್ ಅಲಿಯಾಸ್ ಬೆಕ್ಕು ಬಂಧನ, 2 ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ

ಶಿವಮೊಗ್ಗದ ಆರ್.ಎಂ.ಎಲ್. ನಗರದಲ್ಲಿ ಈದ್ ಮಿಲಾದ್ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ದೊಡ್ಡಪೇಟೆ ಪೊಲೀಸರು ಮೂವರ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Read More
Addaheading 20260828 095821 0000 ಗರ್ತಿಕೆರೆ :ಮಲೆನಾಡು ವಿದ್ಯಾಕೇಂದ್ರ ಕುಮುದ್ವತಿ ಶಾಲೆಯಲ್ಲಿ ಕೃಷ್ಣವೇಷ ಪ್ರದರ್ಶನ: ಸೆ.1 ನೊಂದಣಿಗೆ ಕೊನೆಯ ದಿನ
ಗರ್ತಿಕೆರೆ :ಮಲೆನಾಡು ವಿದ್ಯಾಕೇಂದ್ರ ಕುಮುದ್ವತಿ ಶಾಲೆಯಲ್ಲಿ ಕೃಷ್ಣವೇಷ ಪ್ರದರ್ಶನ: ಸೆ.1 ನೊಂದಣಿಗೆ ಕೊನೆಯ ದಿನ

ಗರ್ತಿಕೆರೆಯಲ್ಲಿ ಸೆ.9ರಂದು 6 ವರ್ಷದೊಳಗಿನ ಮಕ್ಕಳಿಗೆ ಕೃಷ್ಣವೇಷ ಪ್ರದರ್ಶನ. ನೊಂದಣಿಗೆ ಸೆಪ್ಟೆಂಬರ್ 1 ಕೊನೆಯ ದಿನ. ಕುಮುದ್ವತಿ ಶಾಲಾ ಆವರಣದಲ್ಲಿ ಕಾರ್ಯಕ್ರಮ.

Read More
Addaheading 20260827 200150 0000 ಶಿವಮೊಗ್ಗ: ಆಗಸ್ಟ್ 30ರಂದು ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ<br>
ಶಿವಮೊಗ್ಗ: ಆಗಸ್ಟ್ 30ರಂದು ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಶಿವಮೊಗ್ಗದ ಪಿಇಎಸ್‌ಐಟಿ ಕಾಲೇಜು ಆವರಣದಲ್ಲಿ ಆಗಸ್ಟ್ 30ರಂದು ಬೆಳಿಗ್ಗೆ 11 ಗಂಟೆಗೆ ಮಾಮ್‌ಕೋಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಲಿದೆ. ಜಿಲ್ಲಾಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಎಲ್ಲಾ…

Read More
Addaheading 20260827 195450 0000 ಶಿವಮೊಗ್ಗ: ಕ್ರೈಸ್ತ ಸಮುದಾಯಕ್ಕೆ 2026–27 ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಕ್ರೈಸ್ತ ಸಮುದಾಯಕ್ಕೆ 2026–27 ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮದಿಂದ 2026–27 ಸಾಲಿನ ಶಿಕ್ಷಣ ಸಾಲ, ವಿದೇಶ ವ್ಯಾಸಂಗ, ಮಹಿಳಾ SHG ಹಾಗೂ ಫುಡ್ ಟ್ರಕ್ ಯೋಜನೆಗಳಿಗೆ ಸೆಪ್ಟೆಂಬರ್ 30ರವರೆಗೆ ಆನ್‌ಲೈನ್…

Read More
Addaheading 20260827 194255 0000 SHIVAMOGGA |HAL BENGALURU ನಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿ: ITI ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
SHIVAMOGGA |HAL BENGALURU ನಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿ: ITI ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

HAL ಬೆಂಗಳೂರು ಘಟಕದಲ್ಲಿ 1 ವರ್ಷದ ಅಪ್ರೆಂಟಿಸ್ ತರಬೇತಿಗೆ ITI ಉತ್ತೀರ್ಣ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 29ರೊಳಗೆ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

Read More
Addaheading 20260826 171846 0000 ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ
ರಿಪ್ಪನ್‌ಪೇಟೆ:ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ ಉಪಾಕರ್ಮ : ಶ್ರದ್ಧಾ ಭಕ್ತಿಯಿಂದ ಯಜ್ಞೋಪವಿತ ಧಾರಣೆ

ರಿಪ್ಪನ್‌ಪೇಟೆಯಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಋಗ್ವೇದ ಉಪಾಕರ್ಮ ಯಜ್ಞ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಯಜೋಪವೀತ ಧಾರಣೆ ಹಾಗೂ ವೈದಿಕ ವಿಧಿವಿಧಾನಗಳು ನೆರವೇರಿದವು.

Read More
Addaheading 20260826 161916 0000 ಹೊಂಬುಜದಲ್ಲಿ ರತ್ನತ್ರಯ ಧಾರಣೆ: ಧರ್ಮ ಪಾಲನೆಯೇ ಶಾಂತಿಯ ಮಾರ್ಗ-ಹೊಂಬುಜಶ್ರೀ
ಹೊಂಬುಜದಲ್ಲಿ ರತ್ನತ್ರಯ ಧಾರಣೆ: ಧರ್ಮ ಪಾಲನೆಯೇ ಶಾಂತಿಯ ಮಾರ್ಗ-ಹೊಂಬುಜಶ್ರೀ

ಹೋಂಬುಜ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ನಕ್ಷತ್ರದ ಅಂಗವಾಗಿ ರತ್ನತ್ರಯ ಧಾರಣೆ ಕಾರ್ಯಕ್ರಮ ನಡೆಯಿತು. ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಧರ್ಮ ಪಾಲನೆಯ ಮಹತ್ವವನ್ನು ತಿಳಿಸಿದರು.

Read More
Addaheading 20260825 210957 0000 SHIVAMOGGA|ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ -ಇನ್ನು ಪತ್ತೆಯಾಗದ ಮಕ್ಕಳು!
SHIVAMOGGA|ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ -ಇನ್ನು ಪತ್ತೆಯಾಗದ ಮಕ್ಕಳು!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ. ತಾಯಿ ಹಾಗೂ 11 ತಿಂಗಳ ಮಗು ರಕ್ಷಣೆ, ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ…

Read More
Addaheading 20260825 205746 0000 ಹೊಸನಗರದಲ್ಲಿ ಆ.30ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
ಹೊಸನಗರದಲ್ಲಿ ಆ.30ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಹೊಸನಗರದ ಸಾಗರ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ ಆ.30ರಂದು 355ನೇ ಆರಾಧನಾ ಮಹೋತ್ಸವ. ಪೂಜಾ ಕಾರ್ಯಕ್ರಮ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಆಯೋಜನೆ.

Read More
Addaheading 20260825 204028 0000 ಈದ್ ಮಿಲಾದ್ ಮೆರವಣಿಗೆ: ಬೈಕ್ ರ‍್ಯಾಲಿ,ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಬ್ಯಾನ್:ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ
ಈದ್ ಮಿಲಾದ್ ಮೆರವಣಿಗೆ: ಬೈಕ್ ರ‍್ಯಾಲಿ,ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಬ್ಯಾನ್:ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ 28ರವರೆಗೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ಸಿಡಿಸುವುದನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನಿಷೇಧಿಸಿದ್ದಾರೆ.

Read More
Addaheading 20260825 183942 0000 1 ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು
ಸಾಗರದಲ್ಲಿ ಅಕ್ರಮ ಮರಳುತುಂಬಿದ್ದ ಟಿಪ್ಪರ್ ಚಕ್ರಕ್ಕೆ ಯುವತಿ ಬಲಿ:ತಂದೆಯ ಕಣ್ಣೆದುರೇ ಮಗಳ ದಾರುಣ ಸಾವು

ಸಾಗರ ತಾಲ್ಲೂಕಿನ ನೆಲ್ಲಿಬೀಡು ವೃತ್ತದ ಬಳಿ ಬೈಕ್‌ಗೆ ಅಕ್ರಮ ಮರಳು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದು ಯುವತಿ ಅರ್ಚನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಗಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
Addaheading 20260825 182751 0000 ಶಾಲೆಗೆ ಮರಳಿ ಕರೆತರುವ ಜಾಗೃತಿ ಅಭಿಯಾನ ಯಶಸ್ವಿ: ಶಾಲೆಗೆ ಮರಳಿದ ಮೂವರು ವಿದ್ಯಾರ್ಥಿಗಳು
ಶಾಲೆಗೆ ಮರಳಿ ಕರೆತರುವ ಜಾಗೃತಿ ಅಭಿಯಾನ ಯಶಸ್ವಿ: ಶಾಲೆಗೆ ಮರಳಿದ ಮೂವರು ವಿದ್ಯಾರ್ಥಿಗಳು

ಹೊಸನಗರ ತಾಲೂಕಿನಲ್ಲಿ ಕೆ.ಪಿ.ಎಸ್ ರಿಪ್ಪನ್‌ಪೇಟೆ ನೇತೃತ್ವದಲ್ಲಿ ನಡೆದ ಜಾಗೃತಿ ಅಭಿಯಾನದಿಂದ ದೀರ್ಘಕಾಲ ಗೈರುಹಾಜರಾಗಿದ್ದ 3 ವಿದ್ಯಾರ್ಥಿಗಳು ಪುನಃ ಶಾಲೆಗೆ ದಾಖಲಾತಿಯಾಗಿದ್ದಾರೆ.

Read More
Addaheading 20260825 180022 0000 ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 29ರವರೆಗೆ ಅವಧಿ ವಿಸ್ತರಣೆ
ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 29ರವರೆಗೆ ಅವಧಿ ವಿಸ್ತರಣೆ

ರಿಪ್ಪನ್‌ಪೇಟೆ ಕೆ.ಪಿ.ಎಸ್ ನಲ್ಲಿ 2 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 29, 2026 ರವರೆಗೆ ವಿಸ್ತರಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

Read More
Addaheading 20260825 120012 0000 'ಲೇಬರ್ ಕಾರ್ಡ್' ಆರೋಪಕ್ಕೆ ಕಾರ್ಮಿಕ ಸಂಘದ ತಿರುಗೇಟು: ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ಘನತೆಗೆ ಧಕ್ಕೆ ತರುವ ಯತ್ನ - ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್
‘ಲೇಬರ್ ಕಾರ್ಡ್’ ಆರೋಪಕ್ಕೆ ಕಾರ್ಮಿಕ ಸಂಘದ ತಿರುಗೇಟು: ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ಘನತೆಗೆ ಧಕ್ಕೆ ತರುವ ಯತ್ನ – ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್

ರಿಪ್ಪನ್ ಪೇಟೆಯಲ್ಲಿ ಕಾರ್ಮಿಕ ಕಾರ್ಡ್ ಆರೋಪಗಳ ಕುರಿತು ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘ ಪತ್ರಿಕಾಗೋಷ್ಠಿ ನಡೆಸಿ, ಆರೋಪಗಳು ನಿರಾಧಾರ ಎಂದಿದ್ದು ದಾಖಲೆ ಇದ್ದರೆ ತನಿಖೆಗೆ ಸಿದ್ಧ…

Read More
Addaheading 20260824 220108 0000 ಶ್ರಾವಣ ಮಾಸ: ಮೂಲೆಗದ್ದೆ ಮಠದಲ್ಲಿ ರುದ್ರಾಭಿಷೇಕ-ಶಿವಪೂಜೆ|ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯ ಬೆಳೆಸುತ್ತದೆ : ಮೂಲೆಗದ್ದೆ ಶ್ರೀಗಳು
ಶ್ರಾವಣ ಮಾಸ: ಮೂಲೆಗದ್ದೆ ಮಠದಲ್ಲಿ ರುದ್ರಾಭಿಷೇಕ-ಶಿವಪೂಜೆ|ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯ ಬೆಳೆಸುತ್ತದೆ : ಮೂಲೆಗದ್ದೆ ಶ್ರೀಗಳು

ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರಾವಣ ಮಾಸದ ಶಿವಪೂಜಾನುಷ್ಟಾನ ಧಾರ್ಮಿಕ ಸಮಾರಂಭ ಭಕ್ತಿಭಾವದಿಂದ ಜರುಗಿತು.

Read More
Addaheading 20260823 194917 0000 1 28 ವರ್ಷಗಳ ಸೇವೆಗೆ ಗೌರವ: ನಿವೃತ್ತ ಶಿಕ್ಷಕ ಮಂಜುನಾಥ್ ಹೆಚ್‌.ಸಿ. ಅವರಿಗೆ ಬೀಳ್ಕೊಡುಗೆ
28 ವರ್ಷಗಳ ಸೇವೆಗೆ ಗೌರವ: ನಿವೃತ್ತ ಶಿಕ್ಷಕ ಮಂಜುನಾಥ್ ಹೆಚ್‌.ಸಿ. ಅವರಿಗೆ ಬೀಳ್ಕೊಡುಗೆ

ರಿಪ್ಪನ್‌ಪೇಟೆ ಸಮೀಪ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಮಂಜುನಾಥ್ ಹೆಚ್‌.ಸಿ. ಅವರಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಆತ್ಮೀಯ ಸನ್ಮಾನ ಮತ್ತು ಬೀಳ್ಕೊಡುಗೆ.

Read More
Addaheading 20260822 213513 0000 ಕಸ್ತೂರಿರಂಗನ್ ವರದಿ ಮಲೆನಾಡಿನ ಜನರಿಗೆ ಮರಣ ಶಾಸನ: ವಾಟ್‌ಗೋಡು ಸುರೇಶ್
ಕಸ್ತೂರಿರಂಗನ್ ವರದಿ ಮಲೆನಾಡಿನ ಜನರಿಗೆ ಮರಣ ಶಾಸನ: ವಾಟ್‌ಗೋಡು ಸುರೇಶ್

ಹೊಸನಗರದಲ್ಲಿ ಆಗಸ್ಟ್ 29ರಂದು ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆಯಲಿರುವ ಬೃಹತ್ ಪಾದಯಾತ್ರೆಗೆ ವಾಟ್‌ಗೋಡು ಸುರೇಶ್ ಜನರಿಗೆ ಬೆಂಬಲ ಕೋರಿದರು.

Read More
Addaheading 20260822 190421 0000 ಸಮಟಗಾರು ಸರ್ಕಾರಿ ಶಾಲೆಯ ಶಿಕ್ಷಕಿ ರತ್ನಕುಮಾರಿ ಎಸ್ ಅವರಿಗೆ "ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ "|ಪರಿಸರದೊಂದಿಗೆ ಪಾಠ ಬೋಧಿಸಿದ ಶಿಕ್ಷಕಿಗೆ ದೇಶದ ಅತ್ಯುನ್ನತ ಗೌರವ
ಸಮಟಗಾರು ಸರ್ಕಾರಿ ಶಾಲೆಯ ಶಿಕ್ಷಕಿ ರತ್ನಕುಮಾರಿ ಎಸ್ ಅವರಿಗೆ “ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ “|ಪರಿಸರದೊಂದಿಗೆ ಪಾಠ ಬೋಧಿಸಿದ ಶಿಕ್ಷಕಿಗೆ ದೇಶದ ಅತ್ಯುನ್ನತ ಗೌರವ

ಶಿವಮೊಗ್ಗ ಜಿಲ್ಲೆಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರತ್ನಕುಮಾರಿ ಎಸ್ ಅವರಿಗೆ 2026ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ…

Read More
Addaheading 20260821 211723 0000 ಗ್ರಾಮಸ್ಥರ ಪ್ರತಿಭಟನೆಯ ಫಲ,ನಿರಂತರ ಮಾಧ್ಯಮಗಳ ವರದಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಂದನೆ
ಗ್ರಾಮಸ್ಥರ ಪ್ರತಿಭಟನೆಯ ಫಲ,ನಿರಂತರ ಮಾಧ್ಯಮಗಳ ವರದಿಗೆ ಶಾಸಕ ಆರಗ ಜ್ಞಾನೇಂದ್ರ ಸ್ಪಂದನೆ

ಸಂಪಳ್ಳಿ–ಕರಡಿಗ–ಬೆಳಕೋಡು–ಕೊಳವಳ್ಳಿ ರಸ್ತೆ ದುರಸ್ತಿಗೆ ಗ್ರಾಮಸ್ಥರ ಪ್ರತಿಭಟನೆ ಹಾಗೂ ನಿರಂತರ ಪತ್ರಿಕಾ ವರದಿಗೆ ಸ್ಪಂದನೆ. ತಾತ್ಕಾಲಿಕ ರಸ್ತೆ ದುರಸ್ತಿ ಪೂರ್ಣ, ಶಾಶ್ವತ ಕಾಮಗಾರಿಗೆ ಭರವಸೆ.

Read More
Addaheading 20260821 203727 0000 ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಸಂಭ್ರಮ|ಹೊಂಬುಜ ಶ್ರೀಗಳ ಸಂದೇಶ
ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಸಂಭ್ರಮ|ಹೊಂಬುಜ ಶ್ರೀಗಳ ಸಂದೇಶ

ಶ್ರಾವಣ ಸಂಪತ್ ಶುಕ್ರವಾರದ ಅಂಗವಾಗಿ ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಭಕ್ತಿಭಾವದಿಂದ ನೆರವೇರಿತು. ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು ಧಾರ್ಮಿಕ ಶ್ರದ್ಧೆಯ ಮಹತ್ವ ಸಾರಿದರು.

Read More
Addaheading 20260821 184154 0000 ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ₹3 ಲಕ್ಷ ದೇಣಿಗೆ
ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ₹3 ಲಕ್ಷ ದೇಣಿಗೆ

ಹೊಸನಗರದ ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನದ ನೂತನ ನಿರ್ಮಾಣಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಾಸಕರ ನಿಧಿಯಿಂದ ₹3 ಲಕ್ಷ ದೇಣಿಗೆ ನೀಡಿ, ₹10 ಲಕ್ಷ ನೆರವಿನ ಭರವಸೆ…

Read More
Addaheading 20260820 174809 0000 ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ
ರಿಪ್ಪನ್‌ಪೇಟೆ ಕೆಪಿಎಸ್‌ ಶಾಲೆಯಲ್ಲಿ 2 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಆಗಸ್ಟ್ 22 ಕೊನೆಯ ದಿನ

ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ದತ್ತಾಂಶ ನಿರ್ವಹಣಾ ಸಹಾಯಕ ಮತ್ತು ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

Read More
Addaheading 20260819 205222 0000 ಕೆವೈಸಿ ನವೀಕರಣ ಹೆಸರಿನಲ್ಲಿ ನಕಲಿ ಸಂದೇಶ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ
ಕೆವೈಸಿ ನವೀಕರಣ ಹೆಸರಿನಲ್ಲಿ ನಕಲಿ ಸಂದೇಶ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ

ಕೆವೈಸಿ ನವೀಕರಣದ ಹೆಸರಿನಲ್ಲಿ ಮೊಬೈಲ್‌ಗೆ ಬರುವ ನಕಲಿ ಸಂದೇಶ ಮತ್ತು ಲಿಂಕ್‌ಗಳ ಬಗ್ಗೆ ಹೊಸನಗರ ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಸಂದೀಪ್ ಎಂ.ಎಂ. ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

Read More
Addaheading 20260819 203008 0000 ಶಿಕಾರಿಪುರ ಬಂದ್ ಯಶಸ್ವಿ: ಗೋರಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
ಶಿಕಾರಿಪುರ ಬಂದ್ ಯಶಸ್ವಿ: ಗೋರಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ

ಗೋ ಕಳ್ಳತನ ವಿರೋಧಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ.

Read More
Addaheading 20260818 205445 0000 ಸರ್ವರ್ ಸಮಸ್ಯೆ:ಪಡಿತರ ವಿತರಣೆ ವ್ಯವಸ್ಥೆ ಅಸ್ತವ್ಯಸ್ತ; ರೈತರು, ಮಹಿಳೆಯರು ಕಂಗಾಲು|ಪಡಿತರ ಪಡೆಯಲು ಬೆಳಗ್ಗೆಯಿಂದ ಸಾಲು
ಸರ್ವರ್ ಸಮಸ್ಯೆ:ಪಡಿತರ ವಿತರಣೆ ವ್ಯವಸ್ಥೆ ಅಸ್ತವ್ಯಸ್ತ; ರೈತರು, ಮಹಿಳೆಯರು ಕಂಗಾಲು|ಪಡಿತರ ಪಡೆಯಲು ಬೆಳಗ್ಗೆಯಿಂದ ಸಾಲು

ಹೊಸನಗರ ತಾಲೂಕಿನಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಜನರ ಪರದಾಟ. ರೈತರು, ಮಹಿಳೆಯರು ಹಾಗೂ ಬಡ ಕುಟುಂಬಗಳು ಬೆಳಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ.

Read More
Addaheading 20260818 213905 0000 ಹುಂಚದಕಟ್ಟೆಯಲ್ಲಿ ಧರ್ಮಸ್ಥಳ ಸಂಘದಿಂದ ವಿನೂತನ ಮಹಿಳಾ ಕ್ರೀಡಾಕೂಟ: ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟಕ್ಕೆ ಭರ್ಜರಿ ಸ್ಪಂದನೆ
ಹುಂಚದಕಟ್ಟೆಯಲ್ಲಿ ಧರ್ಮಸ್ಥಳ ಸಂಘದಿಂದ ವಿನೂತನ ಮಹಿಳಾ ಕ್ರೀಡಾಕೂಟ: ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟಕ್ಕೆ ಭರ್ಜರಿ ಸ್ಪಂದನೆ

ಹುಂಚದಕಟ್ಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗಾಗಿ ಕೆಸರುಗದ್ದೆ ಓಟ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ ವಿನೂತನ ಕ್ರೀಡಾಕೂಟ ಆಯೋಜಿಸಲಾಯಿತು.

Read More
Addaheading 20260817 210004 0000 ಹೊಸನಗರದಲ್ಲಿ IGNITE GenZ Connect ನಾಯಕತ್ವ ತರಬೇತಿ |38 ಯುವಜನರಿಗೆ ಪ್ರಮಾಣಪತ್ರ ವಿತರಣೆ
ಹೊಸನಗರದಲ್ಲಿ IGNITE GenZ Connect ನಾಯಕತ್ವ ತರಬೇತಿ |38 ಯುವಜನರಿಗೆ ಪ್ರಮಾಣಪತ್ರ ವಿತರಣೆ

ಹೊಸನಗರದಲ್ಲಿ ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್ ಹಾಗೂ ಜೆಸಿಐ ಹೊಸನಗರ ಡೈಮಂಡ್ ಸಹಯೋಗದಲ್ಲಿ IGNITE GenZ Connect ನಾಯಕತ್ವ ತರಬೇತಿ ನಡೆಯಿತು. 38 ಯುವಜನರಿಗೆ ಪ್ರಮಾಣಪತ್ರ ವಿತರಿಸಲಾಯಿತು.

Read More
Addaheading 20260817 203531 0000 ಶಿಕಾರಿಪುರದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ: ಆ.19ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ
ಶಿಕಾರಿಪುರದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ: ಆ.19ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ

ಶಿಕಾರಿಪುರದಲ್ಲಿ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಆಗಸ್ಟ್ 19ರಂದು ಸ್ವಯಂಪ್ರೇರಿತ ಬಂದ್‌ಗೆ ವಿಹಿಂಪ ಮತ್ತು ಬಜರಂಗದಳ ಕರೆ ನೀಡಿವೆ. ಆರೋಪಿಗಳ ಬಂಧನಕ್ಕೆ ಒತ್ತಾಯ.

Read More
Addaheading 20260817 201127 0000 ಹೊಂಬುಜದಲ್ಲಿ ನಾಗರ ಪಂಚಮಿ ಆಚರಣೆ: ಜಗದ್ಗುರು ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಂದ ವಿಶೇಷ ನಾಗಾರಾಧನೆ
ಹೊಂಬುಜದಲ್ಲಿ ನಾಗರ ಪಂಚಮಿ ಆಚರಣೆ: ಜಗದ್ಗುರು ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಂದ ವಿಶೇಷ ನಾಗಾರಾಧನೆ

ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ನಾಗರ ಪಂಚಮಿ ಅಂಗವಾಗಿ ವಿಶೇಷ ನಾಗಾರಾಧನೆ ಹಾಗೂ ಪೂಜೆ ನೆರವೇರಿತು. ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

Read More
Addaheading 20260817 194336 0000 ನಾಗರಹಳ್ಳಿಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಜಾತ್ರೆ; ಶ್ರೀ ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ
ನಾಗರಹಳ್ಳಿಯಲ್ಲಿ ಶ್ರದ್ಧಾಭಕ್ತಿಯ ನಾಗರ ಪಂಚಮಿ ಜಾತ್ರೆ; ಶ್ರೀ ನಾಗೇಂದ್ರ ಸ್ವಾಮಿಗೆ ವಿಶೇಷ ಪೂಜೆ

ರಿಪ್ಪನ್‌ಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ನಾಗರಹಳ್ಳಿಯಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

Read More
Addaheading 20260817 193231 0000 ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ
ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ

ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಸಂಪೂರ್ಣ ವಿವರ ಇಲ್ಲಿದೆ.

Read More
Addaheading 20260816 212257 0000 ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ, ವಿಡಿಯೋ ವೈರಲ್
ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ, ವಿಡಿಯೋ ವೈರಲ್

ಗರ್ತಿಕೆರೆಯಲ್ಲಿ ಮಂಜುನಾಥ್ ಎಂಬ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ಆರೋಪ. ತಲೆಯ ಮೇಲೆ ಕಾಲಿಟ್ಟ ದೃಶ್ಯ ವೈರಲ್. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More
Addaheading 20260816 204753 0000 ಗೋಕಳ್ಳ ಸಾಗಣೆ ತಡೆಯಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ |ಹಿಂದೂ ಸಂಘಟನೆಗಳ ಆಕ್ರೋಶ
ಗೋಕಳ್ಳ ಸಾಗಣೆ ತಡೆಯಲು ಹೋದ ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ |ಹಿಂದೂ ಸಂಘಟನೆಗಳ ಆಕ್ರೋಶ

ರಿಪ್ಪನ್‌ಪೇಟೆ ಸಮೀಪ ಗೋಕಳ್ಳ ಸಾಗಣೆ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪ. ಗಾಯಾಳುಗಳಿಗೆ ಶಿವಮೊಗ್ಗ ಮೆಗ್ಗಾನ್‌ನಲ್ಲಿ ಚಿಕಿತ್ಸೆ.

Read More
Addaheading 20260815 184749 0000 ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ
ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ದೇಶಭಕ್ತಿಯ ಕಲರವ,ಮೊಳಗಿದ ವಂದೇ ಮಾತರಂ ಘೋಷಣೆ

ರಿಪ್ಪನ್‌ಪೇಟೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧೆಡೆ ಧ್ವಜಾರೋಹಣ, ದೇಶಭಕ್ತಿ ಕಾರ್ಯಕ್ರಮ ಹಾಗೂ ಪಥಸಂಚಲನ ನಡೆಯಿತು.

Read More
Addaheading 20260814 203208 0000 ರಿಪ್ಪನ್ ಪೇಟೆಯಲ್ಲಿ ತಿರಂಗಾ ಯಾತ್ರೆ: ದೇಶ ವಿಭಜನೆಯ ಕರಾಳ ದಿನ ಸ್ಮರಿಸಿದ ಬಿಜೆಪಿ
ರಿಪ್ಪನ್ ಪೇಟೆಯಲ್ಲಿ ತಿರಂಗಾ ಯಾತ್ರೆ: ದೇಶ ವಿಭಜನೆಯ ಕರಾಳ ದಿನ ಸ್ಮರಿಸಿದ ಬಿಜೆಪಿ

ರಿಪ್ಪನ್ ಪೇಟೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಡೆಯಿತು. ದೇಶ ವಿಭಜನೆಯ ದುರಂತ ಹಾಗೂ ಅನ್ಯಾಯಗಳನ್ನು ಸ್ಮರಿಸಿ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.

Read More
Addaheading 20260814 195957 0000 ಸಾಗರ|ಕಡಂಜಗ ಹುಳುಗಳ ದಾಳಿ: ಚಿಕಿತ್ಸೆ ಫಲಿಸದೆ 8 ವರ್ಷದ ಬಾಲಕ ಸಾ*ವು
ಸಾಗರ|ಕಡಂಜಗ ಹುಳುಗಳ ದಾಳಿ: ಚಿಕಿತ್ಸೆ ಫಲಿಸದೆ 8 ವರ್ಷದ ಬಾಲಕ ಸಾ*ವು

ತಾಲೂಕಿನ ಹೆಗ್ಗೋಡಿನ ಅತ್ತಿಸರ ಗ್ರಾಮದಲ್ಲಿ ಕಡಂಜಗ ಹುಳುಗಳ ದಾಳಿಗೆ ಒಳಗಾದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ತಂದೆಗೂ ಹುಳುಗಳ ದಾಳಿ.

Read More
Addaheading 20260814 192425 0000 ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ
ಶತಾಯುಷಿ ಮಂಜನಾಯ್ಕ (101) ಕೆಸಿನಮನೆ ನಿಧನ

ರಿಪ್ಪನ್ ಪೇಟೆ ಸಮೀಪದ ಹಿರೇಮೈತೆಯ ಕೆಸಿನಮನೆಯ ಶತಾಯುಷಿ ಮಂಜನಾಯ್ಕ (101) ಅವರು ವಯೋಸಹಜವಾಗಿ ನಿಧನ ಹೊಂದಿದ್ದಾರೆ. ಐವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳನ್ನು…

Read More
Addaheading 20260813 161257 0000 ರಿಪ್ಪನ್‌ಪೇಟೆ|ಅರಸಾಳು ಕೆರೆ ಏರಿ ಬಳಿ ಕಂದಕಕ್ಕೆ ಉರುಳಿದ ಲಾರಿ; ಚಾಲಕ ಪಾರು
ರಿಪ್ಪನ್‌ಪೇಟೆ|ಅರಸಾಳು ಕೆರೆ ಏರಿ ಬಳಿ ಕಂದಕಕ್ಕೆ ಉರುಳಿದ ಲಾರಿ; ಚಾಲಕ ಪಾರು

ರಿಪ್ಪನ್‌ಪೇಟೆ ಸಮೀಪದ ಅರಸಾಳು ಕೆರೆ ಏರಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ 20 ಅಡಿ ಆಳದ ಕಂದಕಕ್ಕೆ ಉರುಳಿದೆ. ಚಾಲಕ ಸುರಕ್ಷಿತವಾಗಿ ಪಾರು.

Read More
Addaheading 20260813 125001 0000 ಸಂಪಳ್ಳಿ-ಕರಡಿಗ-ಬೆಳಕೋಡು -ಗವಟೂರು ರಸ್ತೆ ದುರಸ್ತಿಯ ಭರವಸೆ|ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ: ಆರಗ ಜ್ಞಾನೇಂದ್ರ
ಸಂಪಳ್ಳಿ-ಕರಡಿಗ-ಬೆಳಕೋಡು -ಗವಟೂರು ರಸ್ತೆ ದುರಸ್ತಿಯ ಭರವಸೆ|ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ: ಆರಗ ಜ್ಞಾನೇಂದ್ರ

ಸಂಪಳ್ಳಿ–ಕರಡಿಗ–ಬೆಳಕೋಡು–ಗವಟೂರು ರಸ್ತೆ ದುರಸ್ತಿಗೆ ಗ್ರಾಮಸ್ಥರ ಪ್ರತಿಭಟನೆ. ರಸ್ತೆ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ರಾಜ್ಯ ಸರ್ಕಾರದತ್ತ ಬೊಟ್ಟು ತೋರಿಸಿದ ಶಾಸಕ ಆರಗ ಜ್ಞಾನೇಂದ್ರ.

Read More
Addaheading 20260812 130137 0000 ಹೊಸನಗರ|ಮುಖ್ಯಮಂತ್ರಿಗಳ ವಿಡಿಯೋ ಸಂವಾದ:ಸರ್ಕಾರಿ ಅಧಿಕಾರಿಗಳಿಂದ ವೀಕ್ಷಣೆ
ಹೊಸನಗರ|ಮುಖ್ಯಮಂತ್ರಿಗಳ ವಿಡಿಯೋ ಸಂವಾದ:ಸರ್ಕಾರಿ ಅಧಿಕಾರಿಗಳಿಂದ ವೀಕ್ಷಣೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಡಿಯೋ ಸಂವಾದವನ್ನು ಹೊಸನಗರದಲ್ಲಿ ವಿವಿಧ ಇಲಾಖೆಗಳ ಸುಮಾರು 250 ಸರ್ಕಾರಿ ಅಧಿಕಾರಿಗಳು ವೀಕ್ಷಿಸಿದರು. ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಕುರಿತು ಮಾರ್ಗದರ್ಶನ…

Read More
Addaheading 20260812 091410 0000 ಸಂಪಳ್ಳಿ-ಕರಡಿಗ-ಬೆಳಕೋಡು-ಕೊಳವಳ್ಳಿ ಗ್ರಾಮಸ್ಥರಿಂದ ರಸ್ತೆಗಾಗಿ ವಿನೂತನ ಪ್ರತಿಭಟನೆ|ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಜನಾಕ್ರೋಶ
ಸಂಪಳ್ಳಿ-ಕರಡಿಗ-ಬೆಳಕೋಡು-ಕೊಳವಳ್ಳಿ ಗ್ರಾಮಸ್ಥರಿಂದ ರಸ್ತೆಗಾಗಿ ವಿನೂತನ ಪ್ರತಿಭಟನೆ|ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಜನಾಕ್ರೋಶ

ಸಂಪಳ್ಳಿ–ಕರಡಿಗ–ಬೆಳಕೋಡು–ಕೊಳವಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ. ರಸ್ತೆಯಲ್ಲೇ ಭತ್ತ ನಾಟಿ, ರೋಗಿಯನ್ನು ಮರದ ಕಂಬದಲ್ಲಿ ಹೊತ್ತೊಯ್ಯುವ ಅಣುಕು ಪ್ರದರ್ಶನ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ…

Read More
Addaheading 20260811 193132 0000 ಕೆಂಚನಾಲ ಮಾರಿಕಾಂಬ ದೇವಿಯ ವೈಭವದ ಜಾತ್ರಾ ಮಹೋತ್ಸವ: ಹರಿದು ಬಂದ ಭಕ್ತ ಸಾಗರ
ಕೆಂಚನಾಲ ಮಾರಿಕಾಂಬ ದೇವಿಯ ವೈಭವದ ಜಾತ್ರಾ ಮಹೋತ್ಸವ: ಹರಿದು ಬಂದ ಭಕ್ತ ಸಾಗರ

ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತರ ಮಹಾಪೂರ. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಹರಕೆ-ಕಾಣಿಕೆ ಸಲ್ಲಿಸಿದರು.

Read More
Addaheading 20260811 091909 0000 ರಿಪ್ಪನ್ ಪೇಟೆ|ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಫಲಾನುಭವಿಗಳಿಗೆ ₹3.93 ಲಕ್ಷ ಚೆಕ್ ವಿತರಣೆ
ರಿಪ್ಪನ್ ಪೇಟೆ|ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಫಲಾನುಭವಿಗಳಿಗೆ ₹3.93 ಲಕ್ಷ ಚೆಕ್ ವಿತರಣೆ

ರಿಪ್ಪನ್‌ಪೇಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕಾರ್ಯಾಗಾರದಲ್ಲಿ ಪ್ರಗತಿ ರಕ್ಷಾ ಯೋಜನೆಯಡಿ ಫಲಾನುಭವಿಗಳ ಕುಟುಂಬಕ್ಕೆ ₹3.93 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು

Read More
Addaheading 20260810 220954 0000 ಶಿವಮೊಗ್ಗ|ಚೆಸ್ ಆಡುತ್ತಿದ್ದಾಗ ಕುಸಿದು ಬಿದ್ದ 16 ವರ್ಷದ SSLC ವಿದ್ಯಾರ್ಥಿ ಸಾವು
ಶಿವಮೊಗ್ಗ|ಚೆಸ್ ಆಡುತ್ತಿದ್ದಾಗ ಕುಸಿದು ಬಿದ್ದ 16 ವರ್ಷದ SSLC ವಿದ್ಯಾರ್ಥಿ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಶಾಲೆಯಲ್ಲಿ ಚೆಸ್ ಆಡುತ್ತಿದ್ದ ವೇಳೆ 16 ವರ್ಷದ SSLC ವಿದ್ಯಾರ್ಥಿ ವಿನಯ್ ಕುಸಿದು ಬಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

Read More
Addaheading 20260810 192455 0000 ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ|ವಿದ್ಯುತ್ ನೀಡಿದ ಹೊಸನಗರವೇ ಇಂದು ಕತ್ತಲೆಯಲ್ಲಿ- ಆರಗ ಜ್ಞಾನೇಂದ್ರ
ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ|ವಿದ್ಯುತ್ ನೀಡಿದ ಹೊಸನಗರವೇ ಇಂದು ಕತ್ತಲೆಯಲ್ಲಿ- ಆರಗ ಜ್ಞಾನೇಂದ್ರ

ತಾಲ್ಲೂಕಿನ ಅಭಿವೃದ್ಧಿಗೆ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಸೇರಿದಂತೆ ಬಿಜೆಪಿ ಮುಖಂಡರು ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು…

Read More
Addaheading 20260809 190550 0000 ಲಕ್ಷಾಂತರ ಹಿಂದೂಗಳ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ: ಹಿಂಜಾವೇ ಸತೀಶ್ ದಾವಣಗೆರೆ
ಲಕ್ಷಾಂತರ ಹಿಂದೂಗಳ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ: ಹಿಂಜಾವೇ ಸತೀಶ್ ದಾವಣಗೆರೆ

ಹಿಂದೂ ಜಾಗರಣ ವೇದಿಕೆಯ ವಿನಾಯಕಪೇಟೆ ಘಟಕದಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಪಂಜಿನ ಮೆರವಣಿಗೆಯ ಬಳಿಕ ನಡೆದ ಸಮಾರೋಪದಲ್ಲಿ ಸತೀಶ್ ದಾವಣಗೆರೆ ಹಿಂದೂಗಳ ಬಲಿದಾನ ಮತ್ತು…

Read More
Addaheading 20260808 145130 0000 ಕಸ್ತೂರಿ ರಂಗನ್ ಅಧಿಸೂಚನೆ ಮಲೆನಾಡಿನ ಹಳ್ಳಿಗರ ಮೇಲಿನ ದೌರ್ಜನ್ಯ: ಚಂದ್ರಮೌಳಿ ಗೌಡ| ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ!
ಕಸ್ತೂರಿ ರಂಗನ್ ಅಧಿಸೂಚನೆ ಮಲೆನಾಡಿನ ಹಳ್ಳಿಗರ ಮೇಲಿನ ದೌರ್ಜನ್ಯ: ಚಂದ್ರಮೌಳಿ ಗೌಡ| ಹಾಲಪ್ಪನವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ!

ಕಸ್ತೂರಿ ರಂಗನ್ ವರದಿ ಅನ್ವಯ 1,576 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ಚಂದ್ರಮೌಳಿ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯ…

Read More
Addaheading 20260808 141850 0000 ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ
ರಿಪ್ಪನ್‌ಪೇಟೆ: ಮೂಗುಡ್ತಿಯಲ್ಲಿ ಧರೆಗುರುಳಿದ ಬೃಹತ್ ಮರ; ತಪ್ಪಿದ ಭಾರೀ ದುರಂತ

ರಿಪ್ಪನ್‌ಪೇಟೆ ಸಮೀಪದ ಮೂಗುಡ್ತಿಯಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಬಸ್‌ ಕೇವಲ 20 ಅಡಿ ದೂರದಲ್ಲಿದ್ದಾಗ ಭಾರೀ ದುರಂತ ತಪ್ಪಿದೆ. ವಿದ್ಯುತ್ ಕಂಬಗಳು ಮುರಿದು ಸಂಪರ್ಕ ಕಡಿತಗೊಂಡಿದ್ದು, ಅರಣ್ಯ…

Read More
Addaheading 20260807 175717 0000 ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ  59ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ|ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆರ್.ಎಂ ಆಯ್ಕೆ
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ  59ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ|ಅಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆರ್.ಎಂ ಆಯ್ಕೆ

ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆಯಾಗಿದ್ದು, ಭಕ್ತಿ, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಸೌಹಾರ್ದತೆಯೊಂದಿಗೆ ಉತ್ಸವ ಆಚರಣೆಗೆ ಸಿದ್ಧತೆ…

Read More
Addaheading 20260806 200604 0000 ಹೆಬ್ರಿ ಟು ರಿಪ್ಪನ್‌ಪೇಟೆವರೆಗೆ ಚೇಸಿಂಗ್ ಪ್ರಕರಣ: ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್ ಬಂಧನ!
ಹೆಬ್ರಿ ಟು ರಿಪ್ಪನ್‌ಪೇಟೆವರೆಗೆ ಚೇಸಿಂಗ್ ಪ್ರಕರಣ: ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್ ಬಂಧನ!

ಹೆಬ್ರಿ ಯಿಂದ ರಿಪ್ಪನ್‌ಪೇಟೆವರೆಗೆ ಸಿನಿಮೀಯ ಚೇಸಿಂಗ್ ಬಳಿಕ ಅರಣ್ಯಕ್ಕೆ ಪರಾರಿಯಾಗಿದ್ದ ದನ ಕಳ್ಳತನ ಪ್ರಕರಣದ ಆರೋಪಿ ಅಬ್ದುಲ್ ಮಜೀದ್‌ರನ್ನು ಆಗುಂಬೆ ಪೊಲೀಸರು ಬಂಧಿಸಿದ್ದಾರೆ.

Read More
Addaheading 20260806 160053 0000 "ಮನೆ-ಮನೆ ಪೊಲೀಸ್" ಯೋಜನೆ ಯಶಸ್ಸಿನ ಹಾದಿಯಲ್ಲಿ; ಸಾರ್ವಜನಿಕರ ಸಹಕಾರ ಅಗತ್ಯ: ಹೊಸನಗರ PSI ಶಂಕರ ಗೌಡ ಪಾಟೀಲ್
“ಮನೆ-ಮನೆ ಪೊಲೀಸ್” ಯೋಜನೆ ಯಶಸ್ಸಿನ ಹಾದಿಯಲ್ಲಿ; ಸಾರ್ವಜನಿಕರ ಸಹಕಾರ ಅಗತ್ಯ: ಹೊಸನಗರ PSI ಶಂಕರ ಗೌಡ ಪಾಟೀಲ್

ಹೊಸನಗರದಲ್ಲಿ "ಮನೆ-ಮನೆ ಪೊಲೀಸ್" ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ ಎಂದು PSI ಶಂಕರ ಗೌಡ ಪಾಟೀಲ್ ತಿಳಿಸಿದ್ದಾರೆ. ಹೆಲ್ಮೆಟ್ ಧರಿಸದವರು, ಮೊಬೈಲ್ ಬಳಸಿ ವಾಹನ ಚಲಾಯಿಸುವವರು ಹಾಗೂ ಟ್ರಿಪಲ್…

Read More
Addaheading 20260806 153733 0000 ಹೊಸನಗರದ ರವಿಕುಮಾರ್‌ಗೆ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ | ಸಮಾಜಸೇವೆ ಹಾಗೂ ಕೈಗಾರಿಕಾ ಸಾಧನೆಗೆ ಗೌರವ
ಹೊಸನಗರದ ರವಿಕುಮಾರ್‌ಗೆ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ | ಸಮಾಜಸೇವೆ ಹಾಗೂ ಕೈಗಾರಿಕಾ ಸಾಧನೆಗೆ ಗೌರವ

ಹೊಸನಗರ ತಾಲ್ಲೂಕಿನ ಗುಳ್ಳೆಕೊಪ್ಪ ಗ್ರಾಮದ ರವಿಕುಮಾರ್ ಅವರಿಗೆ ಸಮಾಜಸೇವೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ವಿಜಯ ಕರ್ನಾಟಕ ತಂಡದಿಂದ ಎಕ್ಸಲೆನ್ಸ್ ಐಕಾನ್ ಹಾನರ್ ಪ್ರಶಸ್ತಿ ನೀಡಿ…

Read More
Addaheading 20260804 202224 0000 ಎಸ್‌ಸಿಐ ರಿಪ್ಪನಪೇಟೆ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ
ಎಸ್‌ಸಿಐ ರಿಪ್ಪನಪೇಟೆ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕಾರ

ರಿಪ್ಪನಪೇಟೆಯಲ್ಲಿ ಎಸ್‌ಸಿಐ ಲೀಜನ್ ಅಧ್ಯಕ್ಷರಾಗಿ ಪಿಯುಸ್ ರೋಡ್ರಿಗಸ್ ಪ್ರಮಾಣ ವಚನ ಸ್ವೀಕರಿಸಿದರು. ಸಮಾಜಸೇವೆ, ನಾಯಕತ್ವ ಹಾಗೂ ರಕ್ತದಾನದ ಮಹತ್ವದ ಕುರಿತು ಗಣ್ಯರು ಮಾತನಾಡಿದರು.

Read More
Addaheading 20260804 124416 0000 ರಾಜೀನಾಮೆ ಇಲ್ಲ ;ಜಿಕೆಬಿ ಸ್ಪಷ್ಟನೆ  -ಡಿಕೆಶಿ ಬಗ್ಗೆ ಏನಂದ್ರು?
ರಾಜೀನಾಮೆ ಇಲ್ಲ ;ಜಿಕೆಬಿ ಸ್ಪಷ್ಟನೆ  -ಡಿಕೆಶಿ ಬಗ್ಗೆ ಏನಂದ್ರು?

ಮಂತ್ರಿ ಸ್ಥಾನ ಕೈತಪ್ಪಿದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲವಾಗಿ ಪಕ್ಷದೊಂದಿಗೆ ಮುಂದುವರಿಯುವುದಾಗಿ ಹೇಳಿದ್ದಾರೆ.

Read More
Addaheading 20260803 205433 0000 ನಾಳೆ(ಆ.4)ನಾರದ ಪುರಸ್ಕಾರ ಪ್ರದಾನ|ಪತ್ರಿಕೋದ್ಯಮ ಕ್ಷೇತ್ರದ 9 ಗಣ್ಯರಿಗೆ ಗೌರವ
ನಾಳೆ(ಆ.4)ನಾರದ ಪುರಸ್ಕಾರ ಪ್ರದಾನ|ಪತ್ರಿಕೋದ್ಯಮ ಕ್ಷೇತ್ರದ 9 ಗಣ್ಯರಿಗೆ ಗೌರವ

ಹೊಸನಗರದ ಕಾರಣಗಿರಿಯಲ್ಲಿ ಆಗಸ್ಟ್ 4ರಂದು ನಡೆಯಲಿರುವ ನಾರದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಒಂಬತ್ತು ಗಣ್ಯರಿಗೆ ಗೌರವ ಸಲ್ಲಿಸಲಾಗುತ್ತದೆ.

Read More
Addaheading 20260803 151410 0000 ಬೇಳೂರು ಗೋಪಾಲಕೃಷ್ಣ ಅಸಮಾಧಾನ ಸ್ಫೋಟ | ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಣೆ!
ಬೇಳೂರು ಗೋಪಾಲಕೃಷ್ಣ ಅಸಮಾಧಾನ ಸ್ಫೋಟ | ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಣೆ!

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿ ಆಗಸ್ಟ್ 4ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ತೀವ್ರ…

Read More
Addaheading 20260803 143324 0000 1 ಸಚಿವರಾಗಿ ಪುನರಾಯ್ಕೆಯಾದ ಮಧು ಬಂಗಾರಪ್ಪ ಮೊದಲ ಪ್ರತಿಕ್ರಿಯೆ: "ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ"
ಸಚಿವರಾಗಿ ಪುನರಾಯ್ಕೆಯಾದ ಮಧು ಬಂಗಾರಪ್ಪ ಮೊದಲ ಪ್ರತಿಕ್ರಿಯೆ: “ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ”

ಸಚಿವರಾಗಿ ಪುನರಾಯ್ಕೆಯಾದ ಬಳಿಕ ಮಧು ಬಂಗಾರಪ್ಪ ಮೊದಲ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುವುದಾಗಿ ಹಾಗೂ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.…

Read More