ರಿಪ್ಪನ್ ಪೇಟೆ: ಬಿಜೆಪಿ ಹೊಸನಗರ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಎನ್.ಸತೀಶ್ ಅವರಿಗೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಶುಭ ಹಾರೈಸಿ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಆರ್ .ಟಿ ಗೋಪಾಲ್ , ಗ್ರಾ.ಪಂ ಉಪಾಧ್ಯಕ್ಷರು ಸುಧೀಂದ್ರ ಪೂಜಾರಿ, ಭಾಸ್ಕರ್ ಶೆಟ್ಟಿ, ಕಗ್ಗಲಿ ಲಿಂಗಪ್ಪ, ಮಳಕೊಪ್ಪ ಈಶ್ವರ್,ವೈ ಜೆ ಕೃಷ್ಣ ,ನಾಗಾರಾಜ್ ಪವಾರ್,ಮಂಜುನಾಥ್ ಆಚಾರ್,ಚೋಳಣ್ಣ ನವೀನ್,ಸುಹಾಸ್ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.
















Leave a Reply