ಶಾಲೆಗೆ ಮರಳಿ ಕರೆತರುವ ಜಾಗೃತಿ ಅಭಿಯಾನ ಯಶಸ್ವಿ: ಶಾಲೆಗೆ ಮರಳಿದ ಮೂವರು ವಿದ್ಯಾರ್ಥಿಗಳು

ಹೊಸನಗರ ತಾಲೂಕಿನಲ್ಲಿ ಕೆ.ಪಿ.ಎಸ್ ರಿಪ್ಪನ್‌ಪೇಟೆ ನೇತೃತ್ವದಲ್ಲಿ ನಡೆದ ಜಾಗೃತಿ ಅಭಿಯಾನದಿಂದ ದೀರ್ಘಕಾಲ ಗೈರುಹಾಜರಾಗಿದ್ದ 3 ವಿದ್ಯಾರ್ಥಿಗಳು ಪುನಃ ಶಾಲೆಗೆ ದಾಖಲಾತಿಯಾಗಿದ್ದಾರೆ.