ಹೊಂಬುಜದಲ್ಲಿ ರತ್ನತ್ರಯ ಧಾರಣೆ: ಧರ್ಮ ಪಾಲನೆಯೇ ಶಾಂತಿಯ ಮಾರ್ಗ-ಹೊಂಬುಜಶ್ರೀ

ಹೋಂಬುಜ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ನಕ್ಷತ್ರದ ಅಂಗವಾಗಿ ರತ್ನತ್ರಯ ಧಾರಣೆ ಕಾರ್ಯಕ್ರಮ ನಡೆಯಿತು. ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಧರ್ಮ ಪಾಲನೆಯ ಮಹತ್ವವನ್ನು ತಿಳಿಸಿದರು.